ಬಿಜು ಪಟ್ನಾಯಕ್ ಆತ್ಮಚರಿತ್ರೆ ಪುಸ್ತಕ ಬಿಡುಗಡೆಗೆ ದೇವೇಗೌಡರಿಗೆ ಆಹ್ವಾನ

ಬಿಜು ಪಟ್ನಾಯಕ್ ಒರಿಸ್ಸಾದ ಮಾಜಿ ಮುಖ್ಯಮಂತ್ರಿ.

Last Updated : Jan 15, 2018, 02:37 PM IST
ಬಿಜು ಪಟ್ನಾಯಕ್ ಆತ್ಮಚರಿತ್ರೆ ಪುಸ್ತಕ ಬಿಡುಗಡೆಗೆ ದೇವೇಗೌಡರಿಗೆ ಆಹ್ವಾನ title=

ಬೆಂಗಳೂರು: ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಆತ್ಮಚರಿತ್ರೆ ಪುಸ್ತಕ ಬಿಡುಗಡೆಗೆ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ.

ಇದೇ ತಿಂಗಳ 27ರಂದು ಒರಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ ಸಮಾರಂಭಕ್ಕೆ ಆಗಮಿಸುವಂತೆ  ಒರಿಸ್ಸಾದ ಮಾಜಿ ಸಚಿವರಾದ ಬರ್ಮಾ ಹಾಗೂ ನಾಯಕ್ ಅವರಿಂದ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ಡಿಡಿ ಬಿಜು ದಾದಾ ಅವರ ಆತ್ಮ ಚರಿತ್ರೆ ಪುಸ್ತಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ ಎಂದು ಸ್ಪಷ್ಟಪಡಿಸಿದ್ದಾರೆ.

Trending News