ಆಂತರಿಕ ಕಿತ್ತಾಟದಿಂದ ಬೇಯುತ್ತಿದೆ ಕಮಲ ಪಕ್ಷ..!
ಯತ್ನಾಳ್-ಬಿವೈವಿ ಬಳಿಕ ಮತ್ತೊಂದು ಕದನ..!
ರಾಮುಲು, ಜನಾರ್ದನ ರೆಡ್ಡಿ ಮಧ್ಯೆ ಭುಗಿಲೆದ್ದ ವಾಕ್ಸಮರ..!
ಸುದ್ದಿಗೋಷ್ಠಿಯಲ್ಲಿ ರೆಡ್ಡಿ ವಿರುದ್ಧ ರಾಮುಲು ಆಕ್ರೋಶ..!
ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ ಎಂದ ರಾಮುಲು
ನಿಮ್ಮ ಕುಕೃತ್ಯವನ್ನು ನಾನೂ ಬಿಚ್ಚಿಡುವೆ -ಶ್ರೀರಾಮುಲು
ಜನಾರ್ದನ ರೆಡ್ಡಿಗೆ ಮಾಜಿ ಸಚಿವ ಶ್ರೀರಾಮುಲು ವಾರ್ನಿಂಗ್
ರಾಮುಲು, ಜನಾರ್ದನ ರೆಡ್ಡಿ ಮಧ್ಯೆ ಭುಗಿಲೆದ್ದ ವಾಕ್ಸಮರ..!