ಕನ್ನಡಪರ ಹೋರಾಟಗಾರರ ಮೇಲಿನ ರೌಡಿಶೀಟ್ ಕೇಸ್‌ ಕೈಬಿಡುವಂತೆ ಆಗ್ರಹ

  • Zee Media Bureau
  • Feb 11, 2023, 04:08 PM IST

ಬೆಳಗಾವಿ ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟ್ ವಿಚಾರ. ಸರ್ಕಾರ ಮತ್ತು ಪೊಲೀಸರ ವಿರುದ್ಧ ಭುಗಿಲೆದ್ದ ಕನ್ನಡಿಗರ ಕಿಚ್ಚು. ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ದೇಸಾಯಿ ಮತ್ತು ಅನಿಲ್‌ ದಡ್ಡಿ ಮೇಲಿನ ರೌಡಿಶೀಟ್ ಕೇಸ್‌ ಕೈಬಿಡುವಂತೆ ಆಗ್ರಹ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕನ್ನಡಿಗರ ಅಭಿಯಾನ.

Trending News