ಮಾರ್ಚ್ ತಿಂಗಳಲ್ಲಿ ತನ್ನ ನಡೆಯ ಮೂಲಕ ಮೂರು ರಾಶಿಯವರ ಜೀವನದಲ್ಲಿ ಅಷೈಶ್ವರ್ಯ ಹಾರಿಸುತ್ತಾನೆ ಶನಿ ಮಹಾತ್ಮ. ಇವರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವ ಪರ್ವ ಕಾಲ ಇದಾಗಿರಲಿದೆ.
ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ವಿಶಿಷ್ಟ ಮಹತ್ವವಿದೆ. ಈ ಗ್ರಹಗಳಲ್ಲಿ, ಅತ್ಯಂತ ಶಕ್ತಿಶಾಲಿ ಗ್ರಹ ಎಂದರೆ ಅದು ಶನಿ ಗ್ರಹ. ಶನಿಯು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಶನಿದೇವನ ರಾಶಿ ಬದಲಾವಣೆಯಂತೆ ಆತನ ಪಾದ ಕೂಡಾ ಮುಖ್ಯವಾಗಿರುತ್ತದೆ. ಶನಿ ರಾಶಿ ಬದಲಾವಣೆ ವೇಳೆ ಚಿನ್ನ, ಬೆಳ್ಳಿ, ತಾಮ್ರ ಅಥವಾ ಕಬ್ಬಿಣದ ಪಾದಗಳ ಮೂಲಕ ಪ್ರವೇಶಿಸುತ್ತಾನೆ.
ಮಾರ್ಚ್ 29ರಂದು ನ್ಯಾಯದ ದೇವರು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ವೇಳೆ ಶನಿ ದೇವ 2, 5 ಮತ್ತು 9 ನೇ ಮನೆಗೆ ಪ್ರವೇಶಿಸುವ ರಾಶಿಯಲ್ಲಿ ಬೆಳ್ಳಿಯ ರೂಪದಲ್ಲಿ ಪ್ರವೇಶಿಸುತ್ತಾನೆ. ಇದರಿಂದ ಮೂರು ರಾಶಿಯವರ ಜೀವನದ ಅದೃಷ್ಟದ ಬಾಗಿಲು ತೆರೆಯುವುದು.
ಕಟಕ ರಾಶಿ : ಜೀವನದಲ್ಲಿ ನಡೆಯುತ್ತಿರುವ ಸವಾಲುಗಳು ಕೊನೆಗೊಳ್ಳಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿಯೂ ಸಾಕಷ್ಟು ಪ್ರಯೋಜನಗಳಾಗುವುದು. ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಪರಿಹಾರ ಸಿಗುವುದು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು.
ಕುಂಭ ರಾಶಿ : ಶನಿ ದೇವರ ಅನುಗ್ರಹದಿಂದ ಉದ್ಯೋಗದಲ್ಲಿ ಬಡ್ತಿ ಸಿಗುವುದು. ಹಠಾತ್ ಆರ್ಥಿಕ ಲಾಭವಾಗುವುದು. ಶನಿದೆಸೆಯ ಕೊನೆಯ ಹಂತ ನಡೆಯುತ್ತಿದ್ದು, ಇಲ್ಲಿಂದ ನೀಉ ಅನುಭವಿಸಿದ ಕಷ್ಟಗಳು ಕೂಡಾ ಕೊನೆಯಾಗುವುದು. ಇನ್ನು ನಿಮ್ಮ ಜೀವನದಲ್ಲಿ ಬರೀ ಗೆಲುವಿನ ಹಾದಿ.
ವೃಶ್ಚಿಕ ರಾಶಿ :ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಲಿಂಡಾ ಮುಕ್ತಿ ಸಿಗುವುದು. ಎರಡೂ ವರ್ಷದ ಶನಿದೆಸೆಯಿಂದ ಪರಹಾರ ಸಿಗುವುದು. ಕೆಲಸದಲ್ಲಿ ಎದುರಾಗಿದ್ದ ಸಮಸ್ಯೆಗಳು ಕೂಡಾ ನೀಗುವುದು. ಪ್ರಗತಿಯೊಂದಿಗೆ ವೇತನದಲ್ಲಿಯೂ ಹೆಚ್ಚಳವಾಗುವುದು. ಮನೆ, ಆಸ್ತಿ, ಕಾರು ಇತ್ಯಾದಿಗಳನ್ನು ಖರೀದಿಸುವ ಕನಸು ನನಸಾಗಬಹುದು.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಇದನ್ನು ZEE KANNADA NEWS ಇದನ್ನು ದೃಢೀಕರಿಸುವುದಿಲ್ಲ.