Pavithra Gowda: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ನಟಿ ಪವಿತ್ರಾಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಮತ್ತೆ ರೀ ಓಪನ್ ಮಾಡಿದ್ದಾರೆ.
Pavithra Gowda: ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯ ದಿನವೇ ಪವಿತ್ರಾ ಗೌಡ ತಮ್ಮ ಸ್ಟುಡಿಯೋ ರೀ ಓಪನ್ ಮಾಡಿದ್ದೇಕೆ?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಜವಾದ ಪ್ರೀತಿ-ಪ್ರೇಮವನ್ನು ಎಂದೂ ಮರೆಯಲಾಗದು. ಹಾಗೆಯೇ ಅದನ್ನು ಎದೆಯೊಳಗೆ ಬಚ್ಚಿಟ್ಟುಕೊಳ್ಳುವುದು ಕೂಡ ಬಲು ಕಷ್ಟ. ಅದು ವ್ಯಕ್ತವಾಗಲು ಮಾತೊಂದೇ ಮಾರ್ಗವಲ್ಲ. ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಕೊಲೆ ಪ್ರಕರಣಕ್ಕೆ ಜೈಲಿಗೆ ಹೋಗಿದ್ದು ಬಂದ ನಟಿ ಪವಿತ್ರಾ ಗೌಡ ತಮ್ಮ ಸ್ಟುಡಿಯೋ ರೀ ಓಪನ್ ಮಾಡಲು ಪ್ರೇಮಿಗಳ ದಿನವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬ ಚರ್ಚೆ ಶುರುವಾಗಿದೆ.
ಫ್ಯಾಷನ್ ಡಿಸೈನ್ ಅನ್ನೂ ಪ್ಯಾಶನ್ ಮಾಡಿಕೊಂಡಿರುವ ನಟಿ ಪವಿತ್ರಾ ಗೌಡ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರೆಡ್ ಕಾರ್ಪೆಡ್ ಸ್ಟುಡಿಯೋ ಶುರುಮಾಡಿದ್ದರು.
ಪವಿತ್ರಾಗೌಡ ಜೈಲಿಗೆ ಹೋದ ಬಳಿಕ ಮಗಳು ಖುಷಿ ಗೌಡ ಸ್ಟುಡಿಯೋ ನೋಡಿಕೊಳ್ಳುತ್ತಿದ್ದರು. ಈಗ ಜೈಲಿನಿಂದ ಹೊರಬಂದ ಪವಿತ್ರಾ ಗೌಡ ಹೊಸ ಬದುಕು ನಡೆಸಲು ಸಂಕಲ್ಪ ತೊಟ್ಟು ರೆಡ್ ಕಾರ್ಪೆಡ್ ಸ್ಟುಡಿಯೋವನ್ನು ಪುನರಾರಂಭಿಸಿದ್ದಾರೆ.
ಸ್ಟುಡಿಯೋ ರೀ ಓಪನ್ ಮಾಡುವ ಮುನ್ನ ಪವಿತ್ರಾ ಗೌಡ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಹೋಗಿದ್ದರು.
ಪುತ್ರಿ ಖುಷಿ ಗೌಡ ಜೊತೆ ಸೇರಿ ಸ್ಟುಡಿಯೋ ರೀ ಓಪನ್ ಮಾಡಿರುವ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಪವಿತ್ರಾ ಗೌಡರ ಖುಷಿ ಖುಷಿಯಾದ ಲುಕ್ ನೋಡುಗರನ್ನು ಸೆಳೆಯುವಂತೆ ಮಾಡಿದೆ.
ತಮ್ಮ ಪ್ರೀತಿ ಸಂತಸವನ್ನು ವ್ಯಕ್ತಪಡಿಸಲು ಪ್ರೇಮಿಗಳ ದಿನಕ್ಕಿಂತ ಅತ್ಯುತ್ತಮವಾದ ದಿನ ಮತ್ತೊಂದಿಲ್ಲ ಎಂಬ ಕಾರಣಕ್ಕೆ ಈ ದಿನವೇ ಪವಿತ್ರಾ ಗೌಡ ತಮ್ಮ ನ್ಯೂ ಜರ್ನಿ ಆರಂಭಿಸಿದ್ದಾರೆ.