ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನ ಜಾರಿ ಮಾಡಿದ ನಂತರ ಯಾರಿಗೆ ಎಷ್ಟರಮಟ್ಟಿಗೆ ಲಾಭ ಆಗಿದೆ ಗೊತ್ತಿಲ್ಲ. ಆದರೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ ಮಾತ್ರ ಭರ್ಜರಿ ಲಾಭ ಆಗತಾ ಇದೆ.
ಮೇ ತಿಂಗಳ ಕರೆಂಟ್ ಬಿಲ್ ಡಬಲ್ ಆದ ವಿಚಾರ ಕರೆಂಟ್ ಬಿಲ್ ಕಟ್ಟಲ್ಲ ಅಂತ ಪಟ್ಟು ಹಿಡಿದ ಜನ ಹಾವೇರಿ ಜಿಲ್ಲೆ ಬ್ಯಾಡಗಿಯ ಶಿಡೇನೂರು ಬಳಿ ಘಟನೆ ಹೆಚ್ಚು ಬಿಲ್ ಬಂದ ಹಿನ್ನೆಲೆ ಕಂಗಾಲಾದ ಜನ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಮೀಟಿಂಗ್ ಯಾರು ಕರೆಂಟ್ ಬಿಲ್ ಕಟ್ಟದಂತೆ ತೀರ್ಮಾನ ಶಿಡೇನೂರಿಗೆ ಬಿಲ್ ಕೊಡೋ ಸಿಬ್ಬಂದಿಗೆ ನೋ ಎಂಟ್ರಿ 200,300 ಇದ್ದ ಕರೆಂಟ್ ಬಿಲ್ ಈಗ 1000 ರೂ. ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು ಮೊದಲಿನಂತೆ ಬಿಲ್ ನೀಡಿ ನಮ್ಗೆ ಫ್ರೀ ಯೋಜನೆ ಬೇಡ ಸರ್ಕಾರದ ನಡೆ ವಿರುದ್ಧ ಗ್ರಾಮಸ್ಥರು ಕಿಡಿ
ಚುನಾವಣೆಯಲ್ಲಿ ಉಚಿತ ಸೌಲಭ್ಯಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಮಾನ್ಯತೆ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಮುಂದಿನ ವಿಚಾರಣೆಯನ್ನು ಆಗಸ್ಟ್ 17 ರಂದು ನಡೆಸಲಾಗುವುದು ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.