ಇಂದು ಚಿತ್ರದುರ್ಗದಲ್ಲಿ ವಕ್ಫ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್
ಯತ್ನಾಳ್ ಅಭಿಯಾನದ ಬಳಿಕ ವಿಜಯೇಂದ್ರ ಶಕ್ತಿ ಪ್ರದರ್ಶನ
ನಮ್ಮ ಭೂಮಿ ನಮ್ಮ ಹಕ್ಕು ಅಭಿಯಾನದಡಿ ಹೋರಾಟ
ಹೊಳಲ್ಕೆರೆ ತಾ. ನಂದನಹೊಸೂರು ಗ್ರಾಮಕ್ಕೆ ಭೇಟಿ
ʻನಮ್ಮ ಭೂಮಿ ನಮ್ಮ ಹಕ್ಕುʼ ಅಡಿ ಬಿಜೆಪಿ ತಂಡ ಪ್ರೊಟೆಸ್ಟ್
BJPಯಿಂದ ವಕ್ಫ್ ಬೋರ್ಡಿನ ಜನ ವಿರೋಧಿ ನೀತಿ ಖಂಡನೆ
ಬಿಜೆಪಿಯಲ್ಲಿ 3 ತಂಡಗಳಾಗಿ ಪ್ರವಾಸ ಮಾಡುತ್ತಿರುವ ನಾಯಕರು
ಇಂದು ಚಿತ್ರದುರ್ಗದಲ್ಲಿ ವಕ್ಫ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್