ಯಾವುದೇ ಪಥ್ಯ.. ಔಷಧಿ ಬೇಡ.. ಮಜ್ಜಿಗೆಗೆ ಈ ಪುಟ್ಟ ಕಾಳನ್ನು ಬೆರೆಸಿ ಕುಡಿದ್ರೆ ಸಾಕು ಶುಗರ್‌ ಯಾವುದೇ ಕಾರಣಕ್ಕೂ ಹೆಚ್ಚಾಗಲ್ಲ..!

Diabetic Tips: ಅಡುಗೆ ಮನೆಯನ್ನು ವೈದ್ಯಕೀಯ ಚಿಕಿತ್ಸಾಲಯ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ನಾವು ಅನೇಕ ರೋಗಗಳನ್ನು ಕಡಿಮೆ ಮಾಡಬಹುದು. ಅದೇ ರೀತಿ, ನಮಗೆ ಸುಲಭವಾಗಿ ಲಭ್ಯವಿರುವ ಜೀರಿಗೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸದಿದ್ದರೆ ಜೀವಕ್ಕೆ ಅಪಾಯಕಾರಿ.
 

1 /14

Diabetic Tips: ಅಡುಗೆ ಮನೆಯನ್ನು ವೈದ್ಯಕೀಯ ಚಿಕಿತ್ಸಾಲಯ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ನಾವು ಅನೇಕ ರೋಗಗಳನ್ನು ಕಡಿಮೆ ಮಾಡಬಹುದು. ಅದೇ ರೀತಿ, ನಮಗೆ ಸುಲಭವಾಗಿ ಲಭ್ಯವಿರುವ ಜೀರಿಗೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸದಿದ್ದರೆ ಜೀವಕ್ಕೆ ಅಪಾಯಕಾರಿ.  

2 /14

ಮಧುಮೇಹ ಬಂದರೆ ಜೀವನಪರ್ಯಂತ ಬಳಲಬೇಕಾಗುತ್ತದೆ. ಒಮ್ಮೆ ಬಂದರೆ, ಅದು ಎಂದಿಗೂ ಹೋಗುವುದಿಲ್ಲ. ಜೀವನಪರ್ಯಂತ ಮಾತ್ರೆಗಳನ್ನು ಮುಂದುವರಿಸಬೇಕು. ಅದೇ ರೀತಿ, ಆಹಾರವನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.  

3 /14

ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಮಧುಮೇಹ ವಕ್ಕರಿಸುತ್ತಿದೆ. ನಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸುವ ವಸ್ತುಗಳಲ್ಲಿ ಜೀರಿಗೆ ಕೂಡ ಒಂದು.  

4 /14

ಸಾಮಾನ್ಯವಾಗಿ ಎಲ್ಲರಿಗೂ ಮಜ್ಜಿಗೆ ಕುಡಿಯುವ ಅಭ್ಯಾಸ ಇರುತ್ತದೆ. ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದ್ದೋ, ಜೀರಿಗೆ ಕೂಡ ನಮ್ಮ ಆರೋಗ್ಯಕ್ಕೆ ಬೇಕಾದ ಹಲವಾರು ಪ್ರಯೋಜನೆಗಳನ್ನು ಒಳಗೊಂಡಿದೆ.  

5 /14

ಜೀರಿಗೆ ನಮ್ಮ ಹಲವಾರು ರೋಗಗಳನ್ನು ಗುನ ಪಡಿಸುವ ಸಾಮಾರ್ಥ್ಯವ್ನನು ಹೊಂದಿದ್ದು, ಹಲವಾರು ರೋಗಗಳ ವಿರುದ್ಧ ಹೋರಾಡಿ ನಮ್ಮನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.  

6 /14

ಜೀರಿಗೆ  ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ. ಇದರಲ್ಲಿರುವ ಅಂಶಗಳು ಮಧುಮೇಹವನ್ನು ನಿಯಂತ್ರನದಲ್ಲಿಡಲು ಸಹಾಯ ಮಾಡುತ್ತದೆ.  

7 /14

ಜೀರಿಗೆಯನ್ನು ಹಾಗೆಯೇ ತಿನ್ನದೆ ಅದನ್ನು ಮಜ್ಜಿಗೆಯಲ್ಲಿ ಬೆರಸಿ ಕುಡಿಯುವುದರಿಂದ ನಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಇದು ಸಹಾಯ ಮಾಡುತ್ತದೆ.  

8 /14

ಕೆಲರಿಗೆ ಔಷಧಿ ತೆಗೆದುಕೊಂಡ ನಂತರವೂ ಕೂಡ ಮಧುಮೇಹ ನಿಯಂತ್ರಣಕ್ಕೆ ಬರುವುದಿಲ್ಲ. ಆದರೆ, ನೀವು ಮಜ್ಜಿಗೆಯನ್ನು ಈ ರೀತಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರನದಲ್ಲಿಡಬಹುದು.  

9 /14

ಮಧುಮೇಹಿಗಳು ಮಜ್ಜಿಗೆಯನ್ನು ಕುಡಿಯುವುದು ಉತ್ತಮ, ಅದರಲ್ಲೂ ಮಜ್ಜಿಗೆಯಲ್ಲಿ ಜೀರಿಗೆ ಬೆರಸಿ ಕುಡಿಯುವುದರಿಂದ ನೀವು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟು, ಶುಗರ್‌ ಹೆಚ್ಚಾಗದಂತೆ ತಡೆಯಬಹುದು.  

10 /14

ಮಜ್ಜೆಗೆಯಲ್ಲಿ ಜೀರಿಗೆ ಪುಡಿ ಅಥವಾ ಜೀರಿಗೆ ಕಾಳಯ ಬೆರಸಿ ಕುಡಿಯುವುದರಿಂದ ನೀವು ಮಧುಮೇಹವನ್ನು ನಿಯಂತ್ರಣದಲ್ಲಿಡಬಹದು.  

11 /14

ಈ ರೀತಿ ಮಜ್ಜಿಗೆಯಲ್ಲಿ ಜೀರಿಗೆ ಕಾಳನ್ನು ಬೆರಸಿ ಕುಡಿಯುವುದರಿಂದ ನೀವು ಬೊಜ್ಜು, ಜೀರ್ಣಕಾರಿ ಸಮಸ್ಯೆಯನ್ನು ಸಹ ನಿವಾರಿಸಬಹುದು.  

12 /14

ಜೀರಿಗೆಯನ್ನು ಮಜ್ಜಿಗೆಯಲ್ಲಿ ನೆನೆಸಿ ಒಂಎರೆಡು ಗಂಟೆ ನೆನೆಸಿ ಕುಡಿಯುವುದರಿಂದ ನಿಮ್ಮ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ನೆನೆಸಿಡಲು ಆಗದೇ ಇದ್ದರೆ, ನೀವು ಮಜ್ಜೆಗೆಗೆ ಸ್ವಲ್ಪ ಜೀರಿಗೆ ಪುಡಿಯನ್ನು ಬೆರಸಿ ಕುಡಿಯಬಹುದು.  

13 /14

ಮಧುಮೇಹವನ್ನು ಸಾಮಾನ್ಯ ಎಂದು ಪರಿಗಣಿಸದೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಇದು ಕಿಡ್ನಿ ವೈಫಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ.  

14 /14

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.