House deepam vastu tips : ದೀಪವನ್ನು ಬೆಳಗಿಸದೆ, ಯಾವುದೇ ಪೂಜೆ ಯಶಸ್ವಿಯಾಗುವುದಿಲ್ಲ ಮತ್ತು ಅದರ ಫಲವೂ ಸಿಗುವುದಿಲ್ಲ. ಶಾಸ್ತ್ರಗಳಲ್ಲಿ ದೀಪವನ್ನು ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ಪ್ರತಿ ದಿನ ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ.
White dress in funeral : ನೀವು ಗಮನಿಸಿದ್ದೀರಾ ಅಂತಿಮ ಯಾತ್ರೆಯ ಸಮಯದಲ್ಲಿ ಹೆಚ್ಚಿನ ಜನರು ಬಿಳಿ ಬಟ್ಟೆಯನ್ನು ಧರಿಸಿರುತ್ತಾರೆ. ಅಲ್ಲದೆ, ಅಂತ್ಯಕ್ರಿಯೆಯಿಂದ ಹಿಂದಿರುಗಿದ ನಂತರ, ಮೊದಲು ವ್ಯಕ್ತಿ ಸ್ನಾನ ಮಾಡಿ ನಂತರ ಮನೆಗೆ ಪ್ರವೇಶಿಸುತ್ತಾರೆ. ಹೌದು ಹೀಗೆ ಮಾಡಲು ಒಂದು ವಿಶೇಷ ಕಾರಣವಿದೆ.
Chandra Grahan 2023 : ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಚಂದ್ರಗ್ರಹಣದ ಸಮಯದಲ್ಲಿ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ಸಮಯದಲ್ಲಿ ಕೆಲವು ಮಂತ್ರಗಳನ್ನು ಪಠಿಸಿದರೆ ಉತ್ತಮ.
Name Astrology: ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ಬಗೆಗಿನ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ತಮ್ಮನ್ನು ತಾವು ಮೇಧಾವಿ ಎಂದು ಪರಿಗಣಿಸುವವರ ಬಗ್ಗೆ ಇಂದು ಮಾತನಾಡಲಿದ್ದೇವೆ. ಈ ಹೆಸರಿನ ಜನರು ಹುಟ್ಟಿನಿಂದಲೇ ಬುದ್ಧಿವಂತರಾಗಿದ್ದರೂ ಸಹ ಅವರ ಅತಿಯಾಗಿ ಆತ್ಮವಿಶ್ವಾಸದಿಂದ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಹಾಗಾದರೆ ಈ ಹೆಸರುಗಳು ಯಾವುವು ಎಂದು ತಿಳಿಯೋಣ.
ಜೋತಿಷ್ಯ ಶಾಸ್ತ್ರದ ಮೂಲಕ ತಮ್ಮ ಜೀವನ ಯಾವ ರೀತಿ ನಡೆಯಲಿದೆ, ಯಾವ ರೀತಿಯ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಊಹಿಸಬಹುದು. ಅದರ ಜೊತೆಗೆ ಕೆಲವೊಂದು ಹೆಸರುಗಳ ಬದಲಾವಣೆಯಿಂದಲೂ ಅದೃಷ್ಟ ಖುಲಾಯಿಸುತ್ತದೆ.
ತುಲಾ ರಾಶಿಯಲ್ಲಿ 4 ಪ್ರಮುಖ ಗ್ರಹಗಳ ಉಪಸ್ಥಿತಿಯು ಅದ್ಭುತವಾದ ಕಾಕತಾಳೀಯತೆಯನ್ನು ಸೃಷ್ಟಿಸುತ್ತದೆ, ಇದು ಕೆಲವು ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ರೀತಿಯಾಗಿ, ದೀಪಾವಳಿಯ ನಂತರ ಬುಧ ಸಂಕ್ರಮಣವು ಈ ಜನರಿಗೆ ಲಕ್ಷ್ಮಿದೇವಿಯ ಅನುಗ್ರಹವನ್ನು ನೀಡುತ್ತದೆ. ಈ ಜನರು ಬಹಳಷ್ಟು ಹಣವನ್ನು ಗಳಿಸುತ್ತಾರೆ.
ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಒಬ್ಬರ ಕರ್ಮಕ್ಕನುಗುಣವಾಗಿ ಫಲವನ್ನು ಕೊಡುತ್ತಾನೆ. ಜನರು ಆತನ ಕೃಪೆಗೆ ಪಾತ್ರರಾಗಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಜನರು ತಮ್ಮ ಕನಸಿನಲ್ಲಿ ವಿವಿಧ ದೇವರು ಮತ್ತು ದೇವತೆಗಳ ದರ್ಶನಗಳನ್ನು ಪಡೆದಿತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನು ಕನಸಿನಲ್ಲಿ ಕಾಣಿಸಿಕೊಂಡರೆ ಅದರ ಅರ್ಥವೇನು ಎಂದು ತಿಳಿಯೋಣ.
Gayatri Mantra Benefits: ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಇದು ಅತ್ಯಂತ ಶಕ್ತಿಶಾಲಿ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಪುರುಷ ಮತ್ತು ಮಹಿಳೆಯ ಲೈಂಗಿಕ ಸಂಬಂಧವು ಅವರ ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಕರ್ಮ ಮಾಡುವವನು ಮುಂದಿನ ಜನ್ಮವನ್ನು ಯಾವ ರೂಪದಲ್ಲಿ ಜನ್ಮ ತಾಳುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
Know Your Rejections: ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳಿಗೆ ಜನರಿಗೆ ವಿವಿಧ ರೀತಿಯ ನಿರಾಕರಣೆಗಳಿವೆ. ನಿರಾಕರಣೆ ಎದುರಾದಾಗ ಆತನ ವರ್ತನೆ ಹೇಗಿರುತ್ತದೆ ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.