ಟಿಕೆಟ್ ಆಕಾಂಕ್ಷಿಗಳ ಪರ ಘೋಷಣೆ ಕೂಗಿದ ಬೆಂಬಲಿಗರು
ಪಕ್ಷದ ಅಧ್ಯಕ್ಷರ ಮುಂದೆ ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಕೈ ಮುಖಂಡರಿಂದಲೇ ತುಂಬಿ ತುಳುಕಿದ ಮುಖ್ಯ ವೇದಿಕೆ
ಗರಂ ಆದ ಡಿಕೆಶಿಯಿಂದ ಎಲ್ಲರೂ ಕೆಳಗಿಳಿಯಲು ಸೂಚನೆ
ಆದರೂ ಕೆಳಗಿಳಿಯದೇ ಸ್ಟೇಜ್ ಮೇಲೆ ನಿಂತ ಮುಖಂಡರು
ಬಳಿಕ ಕೈ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡ ಡಿಕೆಶಿ