ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಗರಂ ಆಗಿದ್ದೇಕೆ?

  • Zee Media Bureau
  • Feb 10, 2023, 03:52 PM IST

ಟಿಕೆಟ್ ಆಕಾಂಕ್ಷಿಗಳ ಪರ ಘೋಷಣೆ ಕೂಗಿದ ಬೆಂಬಲಿಗರು
ಪಕ್ಷದ ಅಧ್ಯಕ್ಷರ ಮುಂದೆ ಟಿಕೆಟ್‌ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಕೈ ಮುಖಂಡರಿಂದಲೇ ತುಂಬಿ ತುಳುಕಿದ ಮುಖ್ಯ ವೇದಿಕೆ
ಗರಂ ಆದ ಡಿಕೆಶಿಯಿಂದ ಎಲ್ಲರೂ ಕೆಳಗಿಳಿಯಲು ಸೂಚನೆ
ಆದರೂ ಕೆಳಗಿಳಿಯದೇ ಸ್ಟೇಜ್ ಮೇಲೆ ನಿಂತ ಮುಖಂಡರು
ಬಳಿಕ ಕೈ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡ ಡಿಕೆಶಿ 

Trending News