ಈ ದಿನಾಂಕದಲ್ಲಿ ಜನಿಸಿದವರು ಲಕ್ಷ್ಮೀ ಪುತ್ರರೇ !ಹೆಣ್ಣಾದರಂತೂ ಹುಟ್ಟಿದ ಮತ್ತು ಮೆಟ್ಟಿದ ಮನೆಗೆ ಅದೃಷ್ಟ ದೇವತೆ !ಇವರನ್ನು ಮುಂದಿಟ್ಟರೆ ಪ್ರತಿ ಕೆಲಸದಲ್ಲಿಯೂ ಜಯವೇ !

ಕೆಲವು ದಿನಾಂಕದಂದು ಜನಿಸಿದವರು ತುಂಬಾ ಬುದ್ಧಿವಂತರಾಗಿದ್ದರೆ, ಕೆಲವು ದಿನ ಜನಿಸಿದವರು ಅದೃಷ್ಟದಿಂದ ಶ್ರೀಮಂತರಾಗಿರುತ್ತಾರೆ.

Written by - Ranjitha R K | Last Updated : Feb 16, 2025, 05:39 PM IST
  • ತೊಂದರೆಗಳನ್ನು ಧೈರ್ಯದಿಂದ ಎದುರಿಸುತ್ತಾರೆ ಇವರು
  • ಸಾಕಷ್ಟು ನಿರ್ಭಯವಾಗಿ ಬದುಕುತ್ತಾರೆ
  • ಅದೃಷ್ಟ ಸದಾ ಇವರ ಜೊತೆಗೆಯೇ ಇರುತ್ತದೆ
ಈ ದಿನಾಂಕದಲ್ಲಿ ಜನಿಸಿದವರು ಲಕ್ಷ್ಮೀ ಪುತ್ರರೇ !ಹೆಣ್ಣಾದರಂತೂ ಹುಟ್ಟಿದ ಮತ್ತು ಮೆಟ್ಟಿದ ಮನೆಗೆ ಅದೃಷ್ಟ ದೇವತೆ !ಇವರನ್ನು ಮುಂದಿಟ್ಟರೆ ಪ್ರತಿ ಕೆಲಸದಲ್ಲಿಯೂ ಜಯವೇ !  title=

ಬೆಂಗಳೂರು : ಸಂಖ್ಯಾಶಾಸ್ತ್ರದಲ್ಲಿ  ಪ್ರತಿಯೊಂದು ಸಂಖ್ಯೆಗೂ ವಿಶೇಷ ಮಹತ್ವವಿದೆ. ಅಂಕ ಜ್ಯೋತಿಷ್ಯದ ಪ್ರಕಾರ ಜನ್ಮ ದಿನಾಂಕವನ್ನು ವ್ಯಕ್ತಿಯ   ಭವಿಷ್ಯವನ್ನು ಊಹಿಸಲು ಬಳಸಲಾಗುತ್ತದೆ.ಕೆಲವು ದಿನಾಂಕದಂದು ಜನಿಸಿದವರು ತುಂಬಾ ಬುದ್ಧಿವಂತರಾಗಿದ್ದರೆ, ಕೆಲವು ದಿನ ಜನಿಸಿದವರು ಅದೃಷ್ಟದಿಂದ ಶ್ರೀಮಂತರಾಗಿರುತ್ತಾರೆ. ಕೆಲವರು ಶಾಂತವಾಗಿದ್ದರೆ, ಕೆಲವರು ಸ್ನೇಹಪರರಾಗಿರುತ್ತಾರೆ. 

ಮೂಲಾಂಕ 9 ಇದ್ದವರು ಬಹಳ ಅದೃಷ್ಟವಂತರು :
ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದವರ, ಮೂಲಾಂಕವನ್ನು 9 ಎಂದು ಪರಿಗಣಿಸಲಾಗುತ್ತದೆ. ಮೂಲಾಂಕ 9  ಆಗಿದ್ದರೆ, ಅಂಥಹವರು ಆಸ್ತಿಯ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ.ಅಲ್ಲದೆ, ಇವರು ಭಾವಾನಾತ್ಮಕ ಜೀವಿಗಳಾಗಿರುತ್ತಾರೆ. ಈ ಮೂಲಾಂಕದವರು ಧೈರ್ಯವಂತರಾಗಿರುತ್ತಾರೆ. ರಾಡಿಕ್ಸ್ 9ಕ್ಕೆ ಸೇರಿದ ಜನರು, ಒಮ್ಮೆ ಕೆಲಸವನ್ನು ಮಾಡಲು ನಿರ್ಧರಿಸಿದರೆ, ಅವರು ಅದನ್ನು ಯಶಸ್ವಿಗೊಳಿಸುವ ತನಕ ಸುಮ್ಮನಿರುವುದಿಲ್ಲ.ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವೂ ಸಿಗುತ್ತದೆ. 

ಇದನ್ನೂ ಓದಿ : ವೈವಾಹಿಕ ಜೀವನದ ಭವಿಷ್ಯ ತೋರಿಸುತ್ತೆ ಭ್ರಹ್ಮ ಗೀಚಿದ ಗೆರೆ! ನಿಮ್ಮ ಕೈಯಲ್ಲಿ ಈ ರೇಖೆ ಇದ್ದರೆ ಒಂದಲ್ಲ, ಎರಡು ಮದುವೆ ಯೋಗ.

ಸದಾ ನೆರವಾಗಿರುತ್ತದೆ ಮಂಗಳ : 
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ 9 ರ ಅಧಿಪತಿ ಮಂಗಳ. ಈ ಕಾರಣಕ್ಕಾಗಿ ಈ  ಮೂಲಾಂಕದ ಜನರು ತುಂಬಾ ಪ್ರಾಕ್ಟಿಕಲ್ ಆಗಿ ಯೋಚಿಸುತ್ತಾರೆ. ಇವರು ಆರಂಭಿಕ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡುತ್ತಾರೆ. ಆದರೆ ಕಾಲಾನಂತರದಲ್ಲಿ, ಅವರ ಸ್ಥಿತಿ ಸುಧಾರಿಸುತ್ತಿದೆ. ಇವರು ಜೀವನದಲ್ಲಿ  ಏನೇ ಕೆಲಸ ಮಾಡಿದರೂ, ಶಿಸ್ತುಬದ್ಧವಾಗಿ ಮಾಡುತ್ತಾರೆ. ಅವರು ಜೀವನದಲ್ಲಿ ಬರುವ ಕಷ್ಟಗಳಿಗೆ ಹೆದರುವುದಿಲ್ಲ. ಬದಲಿಗೆ, ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.  

ಇದನ್ನೂ ಓದಿ : ಮಹಾಶಿವರಾತ್ರಿಯಂದು ಅಪ್ಪಿತಪ್ಪಿಯೂ ಶಿವಲಿಂಗಕ್ಕೆ ಈ 5 ವಸ್ತುಗಳನ್ನು ಅರ್ಪಿಸಬಾರದು !ಕೆಟ್ಟ ದಿನಗಳು ಅಲ್ಲಿಂದಲೇ ಶುರುವಾಗುವುದು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News