ಬಾಲಿವುಡ್ ನ ಪ್ರಣಯ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈ ಬಾರಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ಫಿಲಂ ವಿಚಾರವಾಗಿ ಅಲ್ಲ ಬದಲಾಗಿ ಮದುವೆಯ ವಿಚಾರವಾಗಿ ಎನ್ನುವುದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಹೊಸ ಸಮಾಚಾರ.
ರಜಪೂತ ಮಹಾಸಭಾ ಅಧ್ಯಕ್ಷ ದವೀಂದರ್ ದರ್ಶಿ, "ಇಂದು ನಾವು ಚಲನಚಿತ್ರವನ್ನು ನೋಡಿದ್ದೇವೆ, ರಜಪೂತ ಸಮಾಜದ ವಿರುದ್ಧ ಆಕ್ಷೇಪಾರ್ಹ ಏನೂ ಇಲ್ಲ, ಈಗ ನಾವು ತೃಪ್ತಿ ಹೊಂದಿದ್ದೇವೆ ಮತ್ತು ಚಿತ್ರದ ಬಿಡುಗಡೆಯಲ್ಲಿ ಯಾವುದೇ ಸಮಸ್ಯೆ ಇಲ್ಲ" ಎಂದು ಹೇಳಿದರು.
ಪದ್ಮಾವತ್ ಚಿತ್ರದ ವಿರುದ್ಧ ಅವರ ಪ್ರತಿಭಟನೆ ಎಂದು ರಜಪೂತ ಮಹಿಳೆಯರು ಮತ್ತು ಶ್ರೀ ರಜಪೂತ್ ಕರಾನಿ ಸೇನೆಯ ಮುಖ್ಯಸ್ಥ ಮಹಿಲ್ ಮಕ್ರನಾ ಜನವರಿ 24 ರಂದು ರಜಪೂತ ಮಹಿಳೆಯರು ಚಿತ್ತೋರಗಢದಲ್ಲಿ 'ಜೌಹರ್' ಮಾಡುವುದಾಗಿ ಹೇಳಿದ್ದಾರೆ.
ದೇಶದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದ `ಪದ್ಮಾವತಿ' ಚಿತ್ರ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದ್ದು, ಚಿತ್ರದ ಹೆಸರನ್ನು `ಪದ್ಮಾವತಿ'ಗೆ ಬದಲಾಗಿ `ಪದ್ಮಾವತ್' ಎಂದು ಬದಲಾಯಿಸುವಂತೆ ಸಲಹೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.