ಅಮೇರಿಕನ್ ಪಿಜ್ಜಾ ರೆಸ್ಟೋರೆಂಟ್ ಚೈನ್ ಔಟ್ಲೆಟ್ ತನಗೆ ಮಾಂಸಾಹಾರಿ ಪಿಜ್ಜಾವನ್ನು ವಿತರಿಸಿದ ಹಿನ್ನಲೆಯಲ್ಲಿ ಈಗ ಮಹಿಳೆಯೊಬ್ಬಳು ರೆಸ್ಟೋರೆಂಟ್ ನಿಂದ ₹ 1 ಕೋಟಿ ಪರಿಹಾರವನ್ನು ಕೋರಿ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾಳೆ.ಈಗ ದೂರು ನೀಡಿರುವ ದೀಪಾಲಿ ತ್ಯಾಗಿ ತನ್ನ ಅರ್ಜಿಯಲ್ಲಿ, ಧಾರ್ಮಿಕ ನಂಬಿಕೆಗಳು, ಬೋಧನೆಗಳು, ಕುಟುಂಬ ಸಂಪ್ರದಾಯಗಳು, ಸ್ವಂತ ಮನಸ್ಸಾಕ್ಷಿ ಮತ್ತು ಅವಳ ಅತ್ಯುತ್ತಮ ಆಯ್ಕೆಯಿಂದಾಗಿ ತಾನು ಶುದ್ಧ ಸಸ್ಯಾಹಾರಿ ಎಂದು ಹೇಳಿಕೊಂಡಿದ್ದಾಳೆ.
ಗಾಜಿಯಾಬಾದ್ನ ಮೋದಿನಗರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ನಲ್ಲಿ ಪೋಸ್ಟ್ ಮಾಡಲಾಗಿರುವ ಸೌಮ್ಯಾ ಪಾಂಡೆ (ಎಸ್ಡಿಎಂ ಸೌಮ್ಯಾ ಪಾಂಡೆ) ತನ್ನ ಮಡಿಲಲ್ಲಿ 2 ವಾರ ವಯಸ್ಸಿನ ಮಗಳ ಜೊತೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನ ಟ್ರೋನಿಕಾ ಸಿಟಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಹವಾಮಾನ ಇಲಾಖೆ ಬುಧವಾರ(ಆಗಸ್ಟ್ 22), ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ 16 ರಾಜ್ಯಗಳ ಕೆಲವು ಭಾಗಗಳಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇದೇ ಎಂದು ಹೇಳಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.